ಕ್ಷುಲಕ ಕಾರಣ ಶಿಕಾರಿಪುರದಲ್ಲಿ ಚಾಕು ಇರಿತ !!

    ಶುಕ್ರವಾರ ರಾತ್ರಿ ಶಿಕಾರಿಪುರ ತಾಲೂಕು, ನಳಿನಕೊಪ್ಪ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಗಲಾಟೆ. ಇಂದು ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯ ಎದುರಿಗೆ ಅದೇ ಗ್ರಾಮದ ಕೆಲವರು ಮದ್ಯ ಮಾತಿನ ಚಕಮಕಿಯಲ್ಲಿ  ಚಾಕು ಇರಿದಿದ್ದಾರೆ.  ಕುತ್ತಿಗೆಗೆ ಎದೆ ಭಾಗಗಳಿಗೆ ಇರಿದಿದ್ದು, ಒಬ್ಬನ ಸ್ಥಿತಿ ಚಿಂತ ಜನಕವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ಶಿಕಾರಿಪುರ ವರದಿಗಾರರು ತಿಳಿಸಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ