ಕೊಡಗಿನಲ್ಕಿ ಭೀಕರ ಹತ್ಯೆ


 *ಕೊಡಗಿನಲ್ಕಿ ಭೀಕರ ಹತ್ಯೆ.* 

 *ಒಂದೇ ಕುಟುಂಬದ ನಾಲ್ಕರ ಕೊಲೆ.* 

 *ಬೆಚ್ಚಿ ಬಿಳಿಸಿದ ಹತ್ಯಾ ಕಾಂಡ.*

ಕತ್ತಿಯಿಂದ ಕಡಿದು ನಾಲ್ವರ ಭರ್ಬರ ಹತ್ಯೆ.

ಕರಿಯ, ಗೌರಿ, ನಾಗಿ, 

6 ವರ್ಷದ ಕಾವೇರಿ ಹತ್ಯೆಗೀಡಾದವರು.

ಆರೋಪಿ ಗಿರೀಶ್ ನಿಂದ ನಡೆದ ಭೀಕರ ಕೃತ್ಯ

 ಪೊನ್ನಂಪೇಟೆ ತಾಲ್ಲೂಕಿನ ಬೇಗೂರು,

 ಗ್ರಾಮದಲ್ಲಿ ನಡೆದ ಘಟನೆ.

ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ,

ನಾಲ್ವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ